ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಕಸ ಮುಕ್ತ ಅಭಿಯಾನ: ಅನಿರುದ್ಧ ಜತ್ಕರ್ ಶ್ರಮಕ್ಕೆ ಸಂದ ಜಯ!
ಬೆಂಗಳೂರು: ರಾಜಧಾನಿಯ ಕನಕಪುರ ಮುಖ್ಯರಸ್ತೆಯ ಪಕ್ಕದಲ್ಲಿ ಶೇಖರಣೆಯಾಗಿದ್ದ ಕಸದ ರಾಶಿಯನ್ನು ತೆರವುಗೊಳಿಸುವ ಮೂಲಕ ಪರಿಸರ ಪ್ರೇಮಿ ಮತ್ತು ಸಮಾಜ ಸೇವಕ ಅನಿರುದ್ಧ ಜಕ್ಕರ್ ಅವರು ಗಮನಾರ್ಹ ಬದಲಾವಣೆ ತಂದಿದ್ದಾರೆ. ಘಟನೆಯ ವಿವರ: ಕನಕಪುರ ಮುಖ್ಯರಸ್ತೆಯ ತಲಘಟ್ಟಪುರದ ಬಳಿ ಇರುವ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮುಂಭಾಗದಲ್ಲಿ ಕಳೆದ ಕೆಲವು ಸಮಯದಿಂದ ಅತೀಯಾದ…
Read more















