ಕೊಡಿಯಾಲ ಹೊಸಪೇಟೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಸಂಭ್ರಮ

ಕೊಡಿಯಾಲ ಹೊಸಪೇಟೆ: ಸ್ಥಳೀಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಆಂಜನೇಯ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಮಹೋತ್ಸವವು ಅತ್ಯಂತ ಭಕ್ತಿ-ಭಾವ ಮತ್ತು ವಿಜೃಂಭಣೆಯಿಂದ ಜರುಗಿತು. ​ಕಾರ್ಯಕ್ರಮದ ಅಂಗವಾಗಿ ಬಲಮುರಿ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ಕುಂಭಮೇಳ, ನಾದಸ್ವರ-ವಾದ್ಯ ಮೇಳಗಳ ಮೆರವಣಿಗೆ, ಭಜನೆ ಹಾಗೂ ಪ್ರಸಾದ ವಿನಿಯೋಗ ಭಕ್ತರ ಗಮನ ಸೆಳೆಯಿತು. ಬುಧವಾರದಂದು ಬೆಳಗ್ಗೆ ಶಾಸ್ತ್ರೋಕ್ತವಾಗಿ…

Read more

ಯಲಿವಾಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಗುಗ್ಗಳ ಮಹೋತ್ಸವ

ಹಾನಗಲ್ಲ: ತಾಲೂಕಿನ ಯಲಿವಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ, ಶ್ರೀ ಭದ್ರಕಾಳಿ ಹಾಗೂ ಬಸವೇಶ್ವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ನವಗ್ರಹ ಶಾಂತಿ ಹೋಮ, ಮಹಾ ರುದ್ರಾಭಿಷೇಕ ಮತ್ತು ಗುಗ್ಗಳ ಕಾರ್ಯಕ್ರಮವು ಆ cinder ದಿನಾಂಕ 25-08-2026ರ ಮಂಗಳವಾರದಂದು ವಿಜೃಂಭಣೆಯಿಂದ ಜರುಗಲಿದೆ. ಕಾರ್ಯಕ್ರಮಗಳ ವಿವರ: ಗ್ರಾಮದ ಹಾಗೂ ಸುತ್ತಮುತ್ತಲಿನ ಸಮಸ್ತ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು…

Read more

ಸ್ವಾತಂತ್ರ್ಯದ ನಿಜವಾದ ಅರ್ಥವೇನು? ಕ್ರಾಂತಿಕಾರಿಗಳ ಬಲಿದಾನ ಮತ್ತು ಇಂದಿನ ವಾಸ್ತವದ ಆತ್ಮಾವಲೋಕನ

ವಿಶೇಷ ಲೇಖನ ಸ್ವಾತಂತ್ರ್ಯೋತ್ಸವದ ಆಚರಣೆಯ ಮೂಲ ಉದ್ದೇಶ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿ ಮತ್ತು ಸ್ವತಂತ್ರ ಜೀವನ ನಡೆಸುವುದು. 1947 ರಿಂದ 2026 ರವರೆಗೂ ನಾವು ತಪ್ಪದೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಬ್ರಿಟಿಷರನ್ನು ದೇಶದಿಂದ ಹೊರಹಾಕಿ ಸ್ವಾತಂತ್ರ್ಯವೇನೋ ಸಿಕ್ಕಿತು, ಆದರೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ನೈಜ ಅರ್ಥದಲ್ಲಿ ಸ್ವತಂತ್ರನಾಗಿದ್ದಾನೆಯೇ ಎಂಬ ಆತ್ಮಾವಲೋಕನ ಅಗತ್ಯವಾಗಿದೆ.…

Read more

ಹೊಂಕಣದಲ್ಲಿ ಶ್ರೀ ಗುಬ್ಬಿ ನಂಜುಂಡೇಶ್ವರ ಮಹಾಶಿವಯೋಗಿಗಳ 50ನೇ ವರ್ಷದ ಪುಣ್ಯಾರಾಧನಾ ಮಹೋತ್ಸವ

ಹೊಂಕಣದಲ್ಲಿ ಶ್ರೀ ಗುಬ್ಬಿ ನಂಜುಂಡೇಶ್ವರ ಮಹಾಶಿವಯೋಗಿಗಳ 50ನೇ ವರ್ಷದ ಪುಣ್ಯಾರಾಧನಾ ಮಹೋತ್ಸವ: ಎರಡು ದಿನಗಳ ಕಾಲ ವೈಭವದ ಕಾರ್ಯಕ್ರಮ ಹೊಂಕಣ: ಇಲ್ಲಿನ ಪುಣ್ಯಕ್ಷೇತ್ರದಲ್ಲಿ ಪರಮಪೂಜ್ಯ ಪಾದ ಶ್ರೀ ಗುಬ್ಬಿ (ಅಜ್ಜ) ನಂಜುಂಡೇಶ್ವರ ಮಹಾಶಿವಯೋಗಿಗಳ 50ನೇ ವರ್ಷದ ಪುಣ್ಯಾರಾಧನಾ ಮಹೋತ್ಸವ ಮತ್ತು ‘ನಂಜುಂಡೇಶ್ವರ ಜೀವನ ಚರಿತ್ರೆ’ ಬಿಡುಗಡೆ ಸಮಾರಂಭವು ಜುಲೈ 13 ಮತ್ತು 14, 2026 ರಂದು…

Read more

ಕಲಕೇರಿ ಶಾಲೆಯ ಚಿತ್ರಣ ಬದಲಿಸಿದ ಆದರ್ಶ ಶಿಕ್ಷಕ ಅಶೋಕ . ಈ. ಬುಡ್ಡನವರ್‌ಗೆ ಭಾವಪೂರ್ಣ ಗುರುವಂದನೆ

ಕಲಕೇರಿ ಶಾಲೆಯ ಚಿತ್ರಣ ಬದಲಿಸಿದ ಆದರ್ಶ ಶಿಕ್ಷಕ ಅಶೋಕ . ಈ. ಬುಡ್ಡನವರ್‌ಗೆ ಭಾವಪೂರ್ಣ ಗುರುವಂದನೆ “ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಕಲಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಿ, ಇಡೀ ಶಾಲೆಯ ಚಿತ್ರಣವನ್ನೇ ಬದಲಾಯಿಸಿದ ಈ ಪ್ರಧಾನ ಗುರುಗಳೇ ಪ್ರತ್ಯಕ್ಷ ಸಾಕ್ಷಿ” ಎಂದು ಹಿರಿಯ ಶಿಕ್ಷಕ ಹಾಗೂ ಸಿ.ಆರ್.ಪಿ (CRP)…

Read more

​ಶನಿ ಅಮಾವಾಸ್ಯೆಯ ಮಹತ್ವ ಮತ್ತು ಲಾಭಗಳು

ಶನಿವಾರ ಮತ್ತು ಅಮಾವಾಸ್ಯೆ ಒಟ್ಟಿಗೆ ಬಂದಿರುವುದು ಅತ್ಯಂತ ಅಪರೂಪದ ಮತ್ತು ಪವಿತ್ರವಾದ ದಿನವಾಗಿದೆ. ಇದನ್ನು “ಶನಿ ಅಮಾವಾಸ್ಯೆ” ಅಥವಾ “ಶನಿಶ್ಚರಿ ಅಮಾವಾಸ್ಯೆ” ಎಂದು ಕರೆಯಲಾಗುತ್ತದೆ. ಶನಿದೇವನ ಅನುಗ್ರಹ ಪಡೆಯಲು ಮತ್ತು ಜಾತಕದಲ್ಲಿರುವ ಶನಿದೋಷಗಳನ್ನು ನಿವಾರಿಸಿಕೊಳ್ಳಲು ಇದು ಅತ್ಯುತ್ತಮ ದಿನ. ​ಈ ದಿನದ ಮಹತ್ವ, ಅದರಿಂದ ಆಗುವ ಲಾಭಗಳು ಮತ್ತು ಶನಿದೇವನನ್ನು ಹೇಗೆ ಆರಾಧಿಸಬೇಕು ಎಂಬ ಸಂಪೂರ್ಣ…

Read more

ಶಿರಹಟ್ಟಿ ಫಕೀರೇಶ್ವರ ಜಾತ್ರಾ ಮಹೋತ್ಸವ: ಅದ್ಧೂರಿಯಾಗಿ ನೆರವೇರಿದ ‘ಕಡುಬಿನ ಕಾಳಗ’

ShiraHatti fakireshwar jatra mahotsava: addhuriyagi neraverida ‘kadubina kalaga’ ಶಿರಹಟ್ಟಿ: ಹಿಂದೂ–ಮುಸ್ಲಿಂ ಭಾವೈಕ್ಯತೆಯ ಜೀವಂತ ಸಂಕೇತವಾಗಿರುವ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಇಂದು (ಮೇ 2, 2026), ಸಂಪ್ರದಾಯದಂತೆ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಐತಿಹಾಸಿಕ ‘ಕಡುಬಿನ ಕಾಳಗ’ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರ…

Read more

SHIRAHATTI ಶಿರಹಟ್ಟಿ: ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಶ್ರೀ ಫಕ್ಕೀರೇಶ್ವರ ಮಹಾರಥೋತ್ಸವ

ಶಿರಹಟ್ಟಿ: ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಶ್ರೀ ಫಕ್ಕೀರೇಶ್ವರ ಮಹಾರಥೋತ್ಸವ ​ಗದಗ: ಭಾವೈಕ್ಯತೆಯ ಪುಣ್ಯಕ್ಷೇತ್ರ, ಹಿಂದೂ-ಮುಸ್ಲಿಂ ಧರ್ಮಗಳ ಸಮನ್ವಯದ ಕೇಂದ್ರವಾಗಿರುವ ಶಿರಹಟ್ಟಿಯ ಶ್ರೀ ಜಗದ್ಗುರು ಫಕ್ಕೀರೇಶ್ವರ ಮಠದ ಮಹಾರಥೋತ್ಸವವು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ​ವರದಿ: ಎಚ್.ಪಿ. ಪಾಟೀಲ್, ಪ್ರತಿನಿಧಿ (ಸ್ಪರ್ಧಾ ನ್ಯೂಸ್ ಕನ್ನಡ) ​ಶಿರಹಟ್ಟಿ: ಭಾವೈಕ್ಯತೆಯ ಪ್ರತೀಕವಾಗಿರುವ ಶಿರಹಟ್ಟಿ…

Read more

ಗದಗ: ವರವಿ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ

ವರವಿ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದಲ್ಲಿ ಮಂಗಳವಾರದಂದು ಶ್ರೀ ದ್ಯಾಮವ್ವದೇವಿಯ ಜಾತ್ರಾಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ಸಂಪನ್ನಗೊಂಡಿತು. ಧಾರ್ಮಿಕ ವಿಧಿವಿಧಾನಗಳು ದಿನಾಂಕ 21-04-2026 ರಂದು ಮಂಗಳವಾರ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದೇವತೆಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಹೋಮ-ಹವನಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ‘ಮಹಾಪ್ರಸಾದ’ ವಿತರಣೆ ಮಾಡಲಾಯಿತು.…

Read more

ಬೆಂಗಳೂರಿನಲ್ಲಿಅಖಿಲಭಾರತವೀರಶೈವಲಿಂಗಾಯತಮಹಾಸಭಾದರಾಷ್ಟ್ರೀಯಮಹಿಳಾಮತ್ತುಯುವಘಟಕಗಳಅದ್ದೂರಿಪದಗ್ರಹಣ

ಬೆಂಗಳೂರು: ರಾಜಧಾನಿಯ ಐತಿಹಾಸಿಕ ಟೌನ್ ಹಾಲ್ ಸಾಕ್ಷಿಯಾದ ಅದ್ದೂರಿ ಸಮಾರಂಭದಲ್ಲಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ಮತ್ತು ಯುವ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಸಚಿವರು, ಗಣ್ಯರು ಹಾಗೂ ಮಠಾಧೀಶರ ಸಂಗಮ: ಶುಕ್ರವಾರ ನಡೆದ ಈ ಸಮಾರಂಭದಲ್ಲಿ ನಾಡಿನ ವಿವಿಧ ಮಠಗಳ ಹರ-ಗುರು-ಚರಮೂರ್ತಿಗಳ ದಿವ್ಯ ಸಾನ್ನಿಧ್ಯವಿತ್ತು.…

Read more

Other Story