News High Lightsಸಂಗೂರಿನಲ್ಲಿ ಕಬ್ಬೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆಕೊಡಿಯಾಲ ಹೊಸಪೇಟೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಸಂಭ್ರಮಯಲಿವಾಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಗುಗ್ಗಳ ಮಹೋತ್ಸವರಾಣಿ ಚೆನ್ನಮ್ಮ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ದೇಸಾಯಿ ನಿಧನರಾಣಿ ಚೆನ್ನಮ್ಮ ಪಕ್ಷದ (RCP) ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಂ. ಬಿ. ದೇಸಾಯಿ ಅವರು 15 ಆಗಸ್ಟ್ 2026 ರಂದು ನಿಧನಸ್ವಾತಂತ್ರ್ಯದ ನಿಜವಾದ ಅರ್ಥವೇನು? ಕ್ರಾಂತಿಕಾರಿಗಳ ಬಲಿದಾನ ಮತ್ತು ಇಂದಿನ ವಾಸ್ತವದ ಆತ್ಮಾವಲೋಕನವಿದ್ಯಾರ್ಥಿಗಳು ಸಾಧಕರಾಗಿ ಸಮಾಜ ಸೇವೆಗೆ ಧಾವಿಸಬೇಕು: ವಿಧಾನಸಭಾಧ್ಯಕ್ಷ ರುದ್ರಪ್ಪ ಲಮಾಣಿಸ್ವರಸಾಮ್ರಾಜ್ಞಿ ಎಸ್. ಜಾನಕಿ ಅವರಿಗೆ ಸ್ಪರ್ಧಾ ನ್ಯೂಸ್ ವತಿಯಿಂದ ಭಾವಪೂರ್ಣ ನುಡಿ ನಮನ“ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್(ರಿ)ನ ಹಾವೇರಿ ಜಿಲ್ಲಾಧ್ಯಕ್ಷರಾಗಿ ಸಾಹಿತಿ ಶೇಖರ ಭಜಂತ್ರಿ ನೇಮಕ”ಹೊಂಕಣದಲ್ಲಿ ಶ್ರೀ ಗುಬ್ಬಿ ನಂಜುಂಡೇಶ್ವರ ಮಹಾಶಿವಯೋಗಿಗಳ 50ನೇ ವರ್ಷದ ಪುಣ್ಯಾರಾಧನಾ ಮಹೋತ್ಸವಶ್ರೀ ಚಂದ್ರಶೇಖರ ಗುಳಪ್ಪ ಕಳ್ಳಿ: ಸಾಧನಾ ಪಥದ ಒಂದು ನೋಟಕಲಕೇರಿ ಶಾಲೆಯ ಚಿತ್ರಣ ಬದಲಿಸಿದ ಆದರ್ಶ ಶಿಕ್ಷಕ ಅಶೋಕ . ಈ. ಬುಡ್ಡನವರ್ಗೆ ಭಾವಪೂರ್ಣ ಗುರುವಂದನೆಪಂಚಮಸಾಲಿ ಸಮುದಾಯಕ್ಕೆ 1 ಡಿಸಿಎಂ, 2 ಸಚಿವ ಸ್ಥಾನಕ್ಕೆ ಆಗ್ರಹ: ಬೆಂಗಳೂರಿನಲ್ಲಿ ಬಸವರಾಜ್ ದಿಂಡೂರ್ ಪ್ರೆಸ್ ಮೀಟ್🚨 #RCB ಅಭಿಮಾನಿಗಳೇ, ಇದು ಕೇವಲ ಕಪ್ ಗೆಲ್ಲುವ ಆಟವಲ್ಲ… ಇದು ಆ 11 ಪವಿತ್ರ ಆತ್ಮಗಳ ಶಪಥ! 🚨ಮತ್ತೆ ಕಪ್ ನಮ್ದೇ! ಗುಜರಾತ್ ವಿರುದ್ಧ ಗೆದ್ದು ಸತತ ಎರಡನೇ ಬಾರಿ ಐಪಿಎಲ್ ಮುಕುಟ ಮುಡಿಗೇರಿಸಿಕೊಂಡ ಆರ್ಸಿಬಿ!ಪಂಚಮಸಾಲಿ ಸಮುದಾಯಕ್ಕೆ ಒಂದು ಉಪಮುಖ್ಯಮಂತ್ರಿ ಹಾಗೂ ಎರಡು ಸಚಿವ ಸ್ಥಾನಗಳನ್ನು ನೀಡಲೇಬೇಕು ಬಸವರಾಜ್ ದಿಂಡೂರ ಆಗ್ರಹಶನಿ ಅಮಾವಾಸ್ಯೆಯ ಮಹತ್ವ ಮತ್ತು ಲಾಭಗಳುಶಿರಹಟ್ಟಿ ಫಕೀರೇಶ್ವರ ಜಾತ್ರಾ ಮಹೋತ್ಸವ: ಅದ್ಧೂರಿಯಾಗಿ ನೆರವೇರಿದ ‘ಕಡುಬಿನ ಕಾಳಗ’SHIRAHATTI ಶಿರಹಟ್ಟಿ: ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಶ್ರೀ ಫಕ್ಕೀರೇಶ್ವರ ಮಹಾರಥೋತ್ಸವNDMA ಮೊಬೈಲ್ಗೆ ತುರ್ತು ಎಚ್ಚರಿಕೆ ಸಂದೇಶ ಬಂದಿದೆಯೇ? ಗಾಬರಿ ಬೇಡ, ಇದು ಸರ್ಕಾರದ ತಾಂತ್ರಿಕ ಪರೀಕ್ಷೆ!ಕಪ್ಪತ್ತಗುಡ್ಡದ ಅಭಿವೃದ್ಧಿಗೆ ಆಗ್ರಹ: ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆ ಮನವಿಹೆಡಿಗೊಂಡ ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ ದೇವಸ್ಥಾನದ ಭವ್ಯ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಗದಗ: ವರವಿ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ದ್ಯಾಮವ್ವದೇವಿಯ ಜಾತ್ರಾಮಹೋತ್ಸವಬೆಂಗಳೂರಿನಲ್ಲಿಅಖಿಲಭಾರತವೀರಶೈವಲಿಂಗಾಯತಮಹಾಸಭಾದರಾಷ್ಟ್ರೀಯಮಹಿಳಾಮತ್ತುಯುವಘಟಕಗಳಅದ್ದೂರಿಪದಗ್ರಹಣ🏏 ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜನ್ಮದಿನದ ವಿಶೇಷ: ಶತಕಗಳ ಸರದಾರನ ಸಾಧನೆಯ ಪಯಣ ಡಾ. ರಾಜ್ಕುಮಾರ್: ಕನ್ನಡಿಗರ ಹೆಮ್ಮೆಯ ‘ಬಂಗಾರದ ಮನುಷ್ಯ’🐲ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ಮತ್ತು ಯುವ ಘಟಕಗಳ ಪದಗ್ರಹಣ ಸಮಾರಂಭವಿಶ್ವ ಪರಂಪರೆ ದಿನ: ಕಲಕೇರಿಯ ಸೋಮೇಶ್ವರ ದೇವಾಲಯದಲ್ಲಿ ಕೆ.ಎಲ್.ಇ ವಿದ್ಯಾರ್ಥಿಗಳಿಂದ ‘ಸ್ಮಾರಕಗಳ ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಾಗಾರ’ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇವಸ್ಥಾನ: TTD ಗೆ 7 ಎಕರೆ ಭೂಮಿ ಹಸ್ತಾಂತರಬಸವ ಜಯಂತಿಯ ಆಚರಣೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ: ಸಮಾನತೆಯ ಹರಿಕಾರನ ಜನ್ಮದಿನದ ವಿಶೇಷ ಲೇಖನಸಂಘದ ಹೆಸರಿನಲ್ಲಿ ಟ್ರಸ್ಟ್ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಅಧ್ಯಕ್ಷರ ಸೂಚನೆಸಂಘದ ಘನತೆ ಕಾಯಲು ಪದಾಧಿಕಾರಿಗಳಿಗೆ ಅಧ್ಯಕ್ಷರ ಕಟ್ಟುನಿಟ್ಟಿನ ಸೂಚನೆ: ಟ್ರಸ್ಟ್ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಸೋಮನಗೌಡ ಎಂ. ಪಾಟೀಲ್ ಮನವಿಈ ಕ್ಷಣದ ಪ್ರಮುಖ ಸುದ್ದಿಗಳುಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ: ಸಂಗೀತ ಲೋಕದ ಒಂದು ಸುವರ್ಣ ಯುಗ ಅಂತ್ಯ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದಲ್ಲಿ ಅಮೀನ್ ಸಾಬ ವಕೀಲರಾಗಿ ಶಂಕರ ನಾರಾಯಣ ಅಬ್ಬರ: ಏಪ್ರಿಲ್ 10ಕ್ಕೆ ಅದ್ಧೂರಿ ಬಿಡುಗಡೆ!ಇಂದಿನ ಪಂಚಾಂಗ, ದಿನದ ವಿಶೇಷತೆ ಮತ್ತು ದ್ವಾದಶ ರಾಶಿಗಳ ಭವಿಷ್ಯದ ವಿವರಗಳು ಇಲ್ಲಿವೆ:ಇಂದಿನ ಪ್ರಮುಖ ಸುದ್ದಿಗಳಇಂದಿನ ಪಂಚಾಂಗ, ದಿನದ ವಿಶೇಷತೆ ಮತ್ತು ದ್ವಾದಶ ರಾಶಿಗಳ ಭವಿಷ್ಯಶುಭೋದಯ! ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:ಪ್ರಮುಖ ಸುದ್ದಿಗಳ ಮುಖ್ಯಾಂಶಗಳುದೂರದ ದೇಶದಲ್ಲಿದ್ದರೂ ಕಣ್ಮುಂದೆ ಇರುವ ಪ್ರೀತಿಯ ತಂಗಿ ಉಷಾಗೆ ಹುಟ್ಟುಹಬ್ಬದ ಸಂಭ್ರಮ!ಇಂದಿನ ಪಂಚಾಂಗ, ವಿಶೇಷತೆ ಮತ್ತು ದ್ವಾದಶ ರಾಶಿಗಳ ಭವಿಷ್ಯದ ವಿವರಗಳುಶುಭೋದಯ ಇಂದಿನ ಪ್ರಮುಖ ಸುದ್ಧಿಗಳ ಮುಖ್ಯಾಂಶಗಳುಶಿಗ್ಗಾವಿ ಬಳಿ ತಪ್ಪಿದ ಭೀಕರ ಬಸ್ ಅಪಘಾತ: ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು!ನಮಸ್ಕಾರ! ಇಂದಿನ ಪಂಚಾಂಗ, ವಿಶೇಷತೆ ಮತ್ತು ರಾಶಿ ಭವಿಷ್ಯದ ವಿವರಗಳು ಇಲ್ಲಿವೆಶುಭೋದಯ ಇಂದಿನ ಪ್ರಮುಖ ಸುದ್ದಿಗಳ ಮುಖ್ಯಾಂಶಗಳುಬೋರ್ವೆಲ್ ಉದ್ಯಮಕ್ಕೆ ಬಿತ್ತು ‘ಬೆಲೆ ಏರಿಕೆ’ ಬರೆ: ಮಾಲೀಕರ ಸಂಕಷ್ಟಕ್ಕೆ ಯಾರು ಹೊಣೆ?ಪ್ರಮುಖ ಸುದ್ದಿಗಳ ಮುಖ್ಯಾಂಶಗಳುಶ್ರೀ ರಾಮನವಮಿ 2026: ಆದರ್ಶ ಪುರುಷ ಶ್ರೀರಾಮನ ಜನ್ಮೋತ್ಸವದ ವಿಶೇಷ ಮಾಹಿತಿದಾವಣಗೆರೆಯಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ – 2026’ ಸಂಭ್ರಮರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಈ ಕ್ಷಣದ ಪ್ರಮುಖ ಸುದ್ದಿಗಳುಗುರುವಾರದ ಪಂಚಾಂಗ ಮತ್ತು ರಾಶಿಭವಿಷ್ಯದ ವಿವರಗಳುಕರ್ನಾಟಕ, ಭಾರತ ಮತ್ತು ಜಾಗತಿಕ ಮಟ್ಟದ ಇಂದಿನ ಪ್ರಮುಖ ಸುದ್ದಿಗಳುಜಾಗತಿಕ ಅನಿಶ್ಚಿತತೆಯ ಸುಳಿಯಲ್ಲಿ ಮಧ್ಯಪ್ರಾಚ್ಯ: ಭಾರತದ ಮುಂದಿರುವ ಸವಾಲುಗಳುಈ ಕ್ಷಣದ ವಿದೇಶ ಸುದ್ದಿಗಳುರಂಜಾನ್ ಹಬ್ಬದ ವಿಶೇಷ ಸಂಚಿಕೆ: ಶಾಂತಿ ಮತ್ತು ಸಮಾನತೆಯ ಸಂದೇಶಹೊಸ ವರ್ಷದ ಹರಿಕಾರ: ಯುಗಾದಿ ಹಬ್ಬದ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮಹತ್ವಜಗತ್ತಿನ ಸಂಘರ್ಷಗಳಿಗೆ ಪುಸ್ತಕಗಳೇ ಮೌನ ಉತ್ತರ: ಹಾವೇರಿಯಲ್ಲಿ ‘ಪುಸ್ತಕ ಪ್ರೀತಿ-8’ ಸಂಭ್ರಮಹೇರೂರ ಗ್ರಾಮದಲ್ಲಿ ಶ್ರೀ ಗ್ರಾಮ ದೇವಿಯ ಅದ್ಧೂರಿ ಜಾತ್ರಾಮಹೋತ್ಸವ: ಏಪ್ರಿಲ್ 10 ರಿಂದ 21 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳುಎಸ್ಎಸ್ಎಲ್ಸಿ ಪರೀಕ್ಷೆ 2026: ಸುಣಕಲ್ಬಿದರಿ ಕೇಂದ್ರದಲ್ಲಿ ಸಂಭ್ರಮದ ಪರೀಕ್ಷಾ ತಯಾರಿ; ಪಾಲಕರಿಂದ ಮಕ್ಕಳಿಗೆ ಧೈರ್ಯದ ಬುತ್ತಿ!SSLC ಪರೀಕ್ಷೆ 2026: ವಿದ್ಯಾರ್ಥಿಗಳೇ, ಇದು ನಿಮ್ಮ ಆತ್ಮವಿಶ್ವಾಸದ ಪರೀಕ್ಷೆ, ಆತಂಕ ಪಡಬೇಡಿ!ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷ: ಮೂರನೇ ಮಹಾಯುದ್ಧದ ಭೀತಿಯಲ್ಲಿ ಜಗತ್ತು!ಅಪಾರ್ಟ್ಮೆಂಟ್ ನಿವಾಸಿಗಳ ಮೇಲೆ 600% ತ್ಯಾಜ್ಯ ಶುಲ್ಕದ ಹೊರೆ: KAOMA 2025 ಕಾಯ್ದೆ ಜಾರಿಗೆ ಬಿಎಎಫ್ (BAF) ಆಗ್ರಹಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಒಂದು ವಿಶೇಷ ಲೇಖನಇಂದಿನ ಪ್ರಮುಖ ಸುದ್ದಿಗಳು (ಮಾರ್ಚ್ 16, 2026)ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ: ಪರೀಕ್ಷೆ-1ರ ಎಲ್ಲಾ ವಿಷಯಗಳ ಅಧಿಕೃತ ‘ಕೀ ಉತ್ತರ’ ಪ್ರಕಟ!ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಸುಖಾಂತ್ಯ: ಮೆಸ್ಸಿನಿಂದ ಮೈಸೂರಿನವರೆಗೆ ಹಬ್ಬಿದ ಪ್ರೀತಿಯ ಪಯಣಕ್ಕೆ ತೆರೆ!ಸೂರ್ಯವಂಶ ಧಾರಾವಾಹಿ ಪ್ರೇಕ್ಷಕರಿಗೆ ಶಾಕ್: 650 ಸಂಚಿಕೆಗಳ ಯಶಸ್ವಿ ಪಯಣಕ್ಕೆ ತೆರೆ!🌿 ಹಾವೇರಿಯಲ್ಲಿ ಔಷಧಿ ಮತ್ತು ಸುಗಂಧ ಸಸ್ಯಗಳ ವಿಶೇಷ ಕಾರ್ಯಾಗಾರ: ಆಸಕ್ತರಿಗೆ ಸುವರ್ಣ ಅವಕಾಶ!ದಾಂಡಿ ಯಾತ್ರೆ ದಿನ (Dandi March Day) ವಿಶ್ವ ಕಿಡ್ನಿ ದಿನ (World Kidney Day)ಪಂಚಾಂಗ ಮತ್ತು ರಾಶಿಭವಿಷ್ಯದಇಂದಿನ ಪ್ರಮುಖ ಮುಖ್ಯಾಂಶಗಳುಮಹಿಳೆ ಸರ್ವಶಕ್ತಿ ಬಳಸಿ ಸಾಧನೆಯ ಶಿಖರ ಏರಬೇಕು: ಜಿಲ್ಲಾ ನ್ಯಾಯಾಧೀಶೆ ಶ್ರೀಶೈಲಜಾ ಎಂ.ವಿ. ಕರೆಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಸರ್ಕಾರಕ್ಕೆ ಬಿಜೆಪಿ ಮುಖಂಡರ ಎಚ್ಚರಿಕೆವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾ. 11 ರಂದು ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆಟಿ20 ವಿಶ್ವಕಪ್ 2026: ಭಾರತಕ್ಕೆ ಸತತ ಎರಡನೇ ಬಾರಿಗೆ ವಿಶ್ವದ ಪಟ್ಟ! ಕಿವೀಸ್ ವಿರುದ್ಧ ಭರ್ಜರಿ ಜಯವಿಶ್ವ ಮಹಿಳಾ ದಿನಾಚರಣೆ 2026: ಸ್ತ್ರೀ ಶಕ್ತಿಯ ಸಂಭ್ರಮ ಮತ್ತು ಇತಿಹಾಸದ ಹಾದಿಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ: ನಿರುಪಮಾ ಶಂಕರ್ಹೆಣ್ಣು ಮಗುವಿನ ಸಬಲೀಕರಣಕ್ಕಾಗಿ ‘ಕನ್ಯಾಥಾನ್-2026’ ಓಟ: ಬೆಂಗಳೂರಿನಲ್ಲಿ ಸಹಸ್ರಾರು ಜನ ಭಾಗಿ!ಮಾರ್ಚ್ 8, 2026 ರ ಪಂಚಾಂಗ ಮತ್ತು ರಾಶಿಭವಿಷ್ಯದ ವಿವರಗಳುಪ್ರಮುಖ ಮತ್ತು ಸಮಗ್ರ ಸುದ್ದಿಗಳ ಮುಖ್ಯಾಂಶಗಳು7, 2026 ರ ಪಂಚಾಂಗ ಮತ್ತು ರಾಶಿಭವಿಷ್ಯದ ವಿವರಗಳುಹನೂರು ಜನತೆಗೆ ಬಜೆಟ್ ಬಂಪರ್ ಕೊಡುಗೆ: ₹490 ಕೋಟಿ ವೆಚ್ಚದ ಬೃಹತ್ ನೀರಾವರಿ ಯೋಜನೆಗೆ ಅನುಮೋದನೆ!ಹಾನಗಲ್ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಐತಿಹಾಸಿಕ ಶ್ರೀ ಬಸವಣ್ಣ ದೇವರ ರಥೋತ್ಸವ ಸಂಭ್ರಮ!ಬಜೆಟ್ ಬ್ರೇಕಿಂಗ್: ಕರ್ನಾಟಕ ಬಜೆಟ್ 2026 – ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಸಂಪೂರ್ಣ ಮಾಹಿತಿ☕ ಬೆಳಗಿನ ಸುದ್ದಿಗಳ ಒಂದು ನೋಟಮಾರ್ಚ್ 6, 2026 ರ ಪಂಚಾಂಗ ಮತ್ತು ರಾಶಿಭವಿಷ್ಯದ ಮಾಹಿತಿಟಿ20 ವಿಶ್ವಕಪ್ ಸೆಮಿಫೈನಲ್: ಇಂಗ್ಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ!ರಾಜ್ಯ ಮತ್ತು ರಾಷ್ಟ್ರೀಯ ಮುಖ್ಯಾಂಶಗಳುಅನ್ನದಾತನಿಗೆ ನ್ಯಾಯ ನೀಡದ ಅಧಿಕಾರಿಗಳಿಗೆ ಶಾಕ್: ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿದ ನ್ಯಾಯಾಲಯ!ದಿನ ಭವಿಶ್ಯಬೆಂಗಳೂರು ಫ್ಯಾನ್ಸ್ಗೆ ಗುಡ್ ನ್ಯೂಸ್: ಚಿನ್ನಸ್ವಾಮಿಯಲ್ಲಿ ‘ಚಾಂಪಿಯನ್ಸ್’ ಆರ್ಭಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್!ವಿಶೇಷ ವರದಿ: ಇರಾನ್ನ ಕರಾಳ ಮುಖ – ಅಮಾಯಕ ಹೆಣ್ಣುಮಕ್ಕಳ ರಕ್ತದಿಂದ ಶಾಪಗ್ರಸ್ತವಾಗಿದೆಯೇ ಈ ದೇಶ?ಚಂದ್ರಗ್ರಹಣ ಮುಕ್ತಾಯ: ಗ್ರಹಣದ ನಂತರದ ಶುದ್ಧೀಕರಣ ಮತ್ತು ದಾನದ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿಹೋಳಿ ಹಬ್ಬದ ಹಿನ್ನೆಲೆ ಮತ್ತು ಮಹತ್ವಜನ್ಮದಿನದ ವಿಶೇಷ: ಪುಟ್ಟರಾಜ ಗವಾಯಿಗಳ ಜೀವನಯಾನಹೋಳಿ ಹುಣ್ಣಿಮೆಯಂದೇ ವರ್ಷದ ಮೊದಲ ಚಂದ್ರಗ್ರಹಣ: ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ ಸಂಪೂರ್ಣ ಮಾಹಿತಿಖಗ್ರಾಸ ಚಂದ್ರಗ್ರಹಣ 2026: ಪ್ರಮುಖ ವಿವರಗಳುಇಂದಿನ ಪ್ರಮುಖ ಸುದ್ದಿಗಳ ಮುಖ್ಯಾಂಶಗಳು
News High Lightsಸಂಗೂರಿನಲ್ಲಿ ಕಬ್ಬೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆಕೊಡಿಯಾಲ ಹೊಸಪೇಟೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಸಂಭ್ರಮಯಲಿವಾಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಗುಗ್ಗಳ ಮಹೋತ್ಸವರಾಣಿ ಚೆನ್ನಮ್ಮ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ದೇಸಾಯಿ ನಿಧನರಾಣಿ ಚೆನ್ನಮ್ಮ ಪಕ್ಷದ (RCP) ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಂ. ಬಿ. ದೇಸಾಯಿ ಅವರು 15 ಆಗಸ್ಟ್ 2026 ರಂದು ನಿಧನಸ್ವಾತಂತ್ರ್ಯದ ನಿಜವಾದ ಅರ್ಥವೇನು? ಕ್ರಾಂತಿಕಾರಿಗಳ ಬಲಿದಾನ ಮತ್ತು ಇಂದಿನ ವಾಸ್ತವದ ಆತ್ಮಾವಲೋಕನವಿದ್ಯಾರ್ಥಿಗಳು ಸಾಧಕರಾಗಿ ಸಮಾಜ ಸೇವೆಗೆ ಧಾವಿಸಬೇಕು: ವಿಧಾನಸಭಾಧ್ಯಕ್ಷ ರುದ್ರಪ್ಪ ಲಮಾಣಿಸ್ವರಸಾಮ್ರಾಜ್ಞಿ ಎಸ್. ಜಾನಕಿ ಅವರಿಗೆ ಸ್ಪರ್ಧಾ ನ್ಯೂಸ್ ವತಿಯಿಂದ ಭಾವಪೂರ್ಣ ನುಡಿ ನಮನ“ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್(ರಿ)ನ ಹಾವೇರಿ ಜಿಲ್ಲಾಧ್ಯಕ್ಷರಾಗಿ ಸಾಹಿತಿ ಶೇಖರ ಭಜಂತ್ರಿ ನೇಮಕ”ಹೊಂಕಣದಲ್ಲಿ ಶ್ರೀ ಗುಬ್ಬಿ ನಂಜುಂಡೇಶ್ವರ ಮಹಾಶಿವಯೋಗಿಗಳ 50ನೇ ವರ್ಷದ ಪುಣ್ಯಾರಾಧನಾ ಮಹೋತ್ಸವಶ್ರೀ ಚಂದ್ರಶೇಖರ ಗುಳಪ್ಪ ಕಳ್ಳಿ: ಸಾಧನಾ ಪಥದ ಒಂದು ನೋಟಕಲಕೇರಿ ಶಾಲೆಯ ಚಿತ್ರಣ ಬದಲಿಸಿದ ಆದರ್ಶ ಶಿಕ್ಷಕ ಅಶೋಕ . ಈ. ಬುಡ್ಡನವರ್ಗೆ ಭಾವಪೂರ್ಣ ಗುರುವಂದನೆಪಂಚಮಸಾಲಿ ಸಮುದಾಯಕ್ಕೆ 1 ಡಿಸಿಎಂ, 2 ಸಚಿವ ಸ್ಥಾನಕ್ಕೆ ಆಗ್ರಹ: ಬೆಂಗಳೂರಿನಲ್ಲಿ ಬಸವರಾಜ್ ದಿಂಡೂರ್ ಪ್ರೆಸ್ ಮೀಟ್🚨 #RCB ಅಭಿಮಾನಿಗಳೇ, ಇದು ಕೇವಲ ಕಪ್ ಗೆಲ್ಲುವ ಆಟವಲ್ಲ… ಇದು ಆ 11 ಪವಿತ್ರ ಆತ್ಮಗಳ ಶಪಥ! 🚨ಮತ್ತೆ ಕಪ್ ನಮ್ದೇ! ಗುಜರಾತ್ ವಿರುದ್ಧ ಗೆದ್ದು ಸತತ ಎರಡನೇ ಬಾರಿ ಐಪಿಎಲ್ ಮುಕುಟ ಮುಡಿಗೇರಿಸಿಕೊಂಡ ಆರ್ಸಿಬಿ!ಪಂಚಮಸಾಲಿ ಸಮುದಾಯಕ್ಕೆ ಒಂದು ಉಪಮುಖ್ಯಮಂತ್ರಿ ಹಾಗೂ ಎರಡು ಸಚಿವ ಸ್ಥಾನಗಳನ್ನು ನೀಡಲೇಬೇಕು ಬಸವರಾಜ್ ದಿಂಡೂರ ಆಗ್ರಹಶನಿ ಅಮಾವಾಸ್ಯೆಯ ಮಹತ್ವ ಮತ್ತು ಲಾಭಗಳುಶಿರಹಟ್ಟಿ ಫಕೀರೇಶ್ವರ ಜಾತ್ರಾ ಮಹೋತ್ಸವ: ಅದ್ಧೂರಿಯಾಗಿ ನೆರವೇರಿದ ‘ಕಡುಬಿನ ಕಾಳಗ’SHIRAHATTI ಶಿರಹಟ್ಟಿ: ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಶ್ರೀ ಫಕ್ಕೀರೇಶ್ವರ ಮಹಾರಥೋತ್ಸವNDMA ಮೊಬೈಲ್ಗೆ ತುರ್ತು ಎಚ್ಚರಿಕೆ ಸಂದೇಶ ಬಂದಿದೆಯೇ? ಗಾಬರಿ ಬೇಡ, ಇದು ಸರ್ಕಾರದ ತಾಂತ್ರಿಕ ಪರೀಕ್ಷೆ!ಕಪ್ಪತ್ತಗುಡ್ಡದ ಅಭಿವೃದ್ಧಿಗೆ ಆಗ್ರಹ: ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆ ಮನವಿಹೆಡಿಗೊಂಡ ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ ದೇವಸ್ಥಾನದ ಭವ್ಯ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಗದಗ: ವರವಿ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ದ್ಯಾಮವ್ವದೇವಿಯ ಜಾತ್ರಾಮಹೋತ್ಸವಬೆಂಗಳೂರಿನಲ್ಲಿಅಖಿಲಭಾರತವೀರಶೈವಲಿಂಗಾಯತಮಹಾಸಭಾದರಾಷ್ಟ್ರೀಯಮಹಿಳಾಮತ್ತುಯುವಘಟಕಗಳಅದ್ದೂರಿಪದಗ್ರಹಣ🏏 ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜನ್ಮದಿನದ ವಿಶೇಷ: ಶತಕಗಳ ಸರದಾರನ ಸಾಧನೆಯ ಪಯಣ ಡಾ. ರಾಜ್ಕುಮಾರ್: ಕನ್ನಡಿಗರ ಹೆಮ್ಮೆಯ ‘ಬಂಗಾರದ ಮನುಷ್ಯ’🐲ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ಮತ್ತು ಯುವ ಘಟಕಗಳ ಪದಗ್ರಹಣ ಸಮಾರಂಭವಿಶ್ವ ಪರಂಪರೆ ದಿನ: ಕಲಕೇರಿಯ ಸೋಮೇಶ್ವರ ದೇವಾಲಯದಲ್ಲಿ ಕೆ.ಎಲ್.ಇ ವಿದ್ಯಾರ್ಥಿಗಳಿಂದ ‘ಸ್ಮಾರಕಗಳ ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಾಗಾರ’ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇವಸ್ಥಾನ: TTD ಗೆ 7 ಎಕರೆ ಭೂಮಿ ಹಸ್ತಾಂತರಬಸವ ಜಯಂತಿಯ ಆಚರಣೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ: ಸಮಾನತೆಯ ಹರಿಕಾರನ ಜನ್ಮದಿನದ ವಿಶೇಷ ಲೇಖನಸಂಘದ ಹೆಸರಿನಲ್ಲಿ ಟ್ರಸ್ಟ್ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಅಧ್ಯಕ್ಷರ ಸೂಚನೆಸಂಘದ ಘನತೆ ಕಾಯಲು ಪದಾಧಿಕಾರಿಗಳಿಗೆ ಅಧ್ಯಕ್ಷರ ಕಟ್ಟುನಿಟ್ಟಿನ ಸೂಚನೆ: ಟ್ರಸ್ಟ್ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಸೋಮನಗೌಡ ಎಂ. ಪಾಟೀಲ್ ಮನವಿಈ ಕ್ಷಣದ ಪ್ರಮುಖ ಸುದ್ದಿಗಳುಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ: ಸಂಗೀತ ಲೋಕದ ಒಂದು ಸುವರ್ಣ ಯುಗ ಅಂತ್ಯ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದಲ್ಲಿ ಅಮೀನ್ ಸಾಬ ವಕೀಲರಾಗಿ ಶಂಕರ ನಾರಾಯಣ ಅಬ್ಬರ: ಏಪ್ರಿಲ್ 10ಕ್ಕೆ ಅದ್ಧೂರಿ ಬಿಡುಗಡೆ!ಇಂದಿನ ಪಂಚಾಂಗ, ದಿನದ ವಿಶೇಷತೆ ಮತ್ತು ದ್ವಾದಶ ರಾಶಿಗಳ ಭವಿಷ್ಯದ ವಿವರಗಳು ಇಲ್ಲಿವೆ:ಇಂದಿನ ಪ್ರಮುಖ ಸುದ್ದಿಗಳಇಂದಿನ ಪಂಚಾಂಗ, ದಿನದ ವಿಶೇಷತೆ ಮತ್ತು ದ್ವಾದಶ ರಾಶಿಗಳ ಭವಿಷ್ಯಶುಭೋದಯ! ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:ಪ್ರಮುಖ ಸುದ್ದಿಗಳ ಮುಖ್ಯಾಂಶಗಳುದೂರದ ದೇಶದಲ್ಲಿದ್ದರೂ ಕಣ್ಮುಂದೆ ಇರುವ ಪ್ರೀತಿಯ ತಂಗಿ ಉಷಾಗೆ ಹುಟ್ಟುಹಬ್ಬದ ಸಂಭ್ರಮ!ಇಂದಿನ ಪಂಚಾಂಗ, ವಿಶೇಷತೆ ಮತ್ತು ದ್ವಾದಶ ರಾಶಿಗಳ ಭವಿಷ್ಯದ ವಿವರಗಳುಶುಭೋದಯ ಇಂದಿನ ಪ್ರಮುಖ ಸುದ್ಧಿಗಳ ಮುಖ್ಯಾಂಶಗಳುಶಿಗ್ಗಾವಿ ಬಳಿ ತಪ್ಪಿದ ಭೀಕರ ಬಸ್ ಅಪಘಾತ: ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು!ನಮಸ್ಕಾರ! ಇಂದಿನ ಪಂಚಾಂಗ, ವಿಶೇಷತೆ ಮತ್ತು ರಾಶಿ ಭವಿಷ್ಯದ ವಿವರಗಳು ಇಲ್ಲಿವೆಶುಭೋದಯ ಇಂದಿನ ಪ್ರಮುಖ ಸುದ್ದಿಗಳ ಮುಖ್ಯಾಂಶಗಳುಬೋರ್ವೆಲ್ ಉದ್ಯಮಕ್ಕೆ ಬಿತ್ತು ‘ಬೆಲೆ ಏರಿಕೆ’ ಬರೆ: ಮಾಲೀಕರ ಸಂಕಷ್ಟಕ್ಕೆ ಯಾರು ಹೊಣೆ?ಪ್ರಮುಖ ಸುದ್ದಿಗಳ ಮುಖ್ಯಾಂಶಗಳುಶ್ರೀ ರಾಮನವಮಿ 2026: ಆದರ್ಶ ಪುರುಷ ಶ್ರೀರಾಮನ ಜನ್ಮೋತ್ಸವದ ವಿಶೇಷ ಮಾಹಿತಿದಾವಣಗೆರೆಯಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ – 2026’ ಸಂಭ್ರಮರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಈ ಕ್ಷಣದ ಪ್ರಮುಖ ಸುದ್ದಿಗಳುಗುರುವಾರದ ಪಂಚಾಂಗ ಮತ್ತು ರಾಶಿಭವಿಷ್ಯದ ವಿವರಗಳುಕರ್ನಾಟಕ, ಭಾರತ ಮತ್ತು ಜಾಗತಿಕ ಮಟ್ಟದ ಇಂದಿನ ಪ್ರಮುಖ ಸುದ್ದಿಗಳುಜಾಗತಿಕ ಅನಿಶ್ಚಿತತೆಯ ಸುಳಿಯಲ್ಲಿ ಮಧ್ಯಪ್ರಾಚ್ಯ: ಭಾರತದ ಮುಂದಿರುವ ಸವಾಲುಗಳುಈ ಕ್ಷಣದ ವಿದೇಶ ಸುದ್ದಿಗಳುರಂಜಾನ್ ಹಬ್ಬದ ವಿಶೇಷ ಸಂಚಿಕೆ: ಶಾಂತಿ ಮತ್ತು ಸಮಾನತೆಯ ಸಂದೇಶಹೊಸ ವರ್ಷದ ಹರಿಕಾರ: ಯುಗಾದಿ ಹಬ್ಬದ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮಹತ್ವಜಗತ್ತಿನ ಸಂಘರ್ಷಗಳಿಗೆ ಪುಸ್ತಕಗಳೇ ಮೌನ ಉತ್ತರ: ಹಾವೇರಿಯಲ್ಲಿ ‘ಪುಸ್ತಕ ಪ್ರೀತಿ-8’ ಸಂಭ್ರಮಹೇರೂರ ಗ್ರಾಮದಲ್ಲಿ ಶ್ರೀ ಗ್ರಾಮ ದೇವಿಯ ಅದ್ಧೂರಿ ಜಾತ್ರಾಮಹೋತ್ಸವ: ಏಪ್ರಿಲ್ 10 ರಿಂದ 21 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳುಎಸ್ಎಸ್ಎಲ್ಸಿ ಪರೀಕ್ಷೆ 2026: ಸುಣಕಲ್ಬಿದರಿ ಕೇಂದ್ರದಲ್ಲಿ ಸಂಭ್ರಮದ ಪರೀಕ್ಷಾ ತಯಾರಿ; ಪಾಲಕರಿಂದ ಮಕ್ಕಳಿಗೆ ಧೈರ್ಯದ ಬುತ್ತಿ!SSLC ಪರೀಕ್ಷೆ 2026: ವಿದ್ಯಾರ್ಥಿಗಳೇ, ಇದು ನಿಮ್ಮ ಆತ್ಮವಿಶ್ವಾಸದ ಪರೀಕ್ಷೆ, ಆತಂಕ ಪಡಬೇಡಿ!ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷ: ಮೂರನೇ ಮಹಾಯುದ್ಧದ ಭೀತಿಯಲ್ಲಿ ಜಗತ್ತು!ಅಪಾರ್ಟ್ಮೆಂಟ್ ನಿವಾಸಿಗಳ ಮೇಲೆ 600% ತ್ಯಾಜ್ಯ ಶುಲ್ಕದ ಹೊರೆ: KAOMA 2025 ಕಾಯ್ದೆ ಜಾರಿಗೆ ಬಿಎಎಫ್ (BAF) ಆಗ್ರಹಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಒಂದು ವಿಶೇಷ ಲೇಖನಇಂದಿನ ಪ್ರಮುಖ ಸುದ್ದಿಗಳು (ಮಾರ್ಚ್ 16, 2026)ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ: ಪರೀಕ್ಷೆ-1ರ ಎಲ್ಲಾ ವಿಷಯಗಳ ಅಧಿಕೃತ ‘ಕೀ ಉತ್ತರ’ ಪ್ರಕಟ!ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಸುಖಾಂತ್ಯ: ಮೆಸ್ಸಿನಿಂದ ಮೈಸೂರಿನವರೆಗೆ ಹಬ್ಬಿದ ಪ್ರೀತಿಯ ಪಯಣಕ್ಕೆ ತೆರೆ!ಸೂರ್ಯವಂಶ ಧಾರಾವಾಹಿ ಪ್ರೇಕ್ಷಕರಿಗೆ ಶಾಕ್: 650 ಸಂಚಿಕೆಗಳ ಯಶಸ್ವಿ ಪಯಣಕ್ಕೆ ತೆರೆ!🌿 ಹಾವೇರಿಯಲ್ಲಿ ಔಷಧಿ ಮತ್ತು ಸುಗಂಧ ಸಸ್ಯಗಳ ವಿಶೇಷ ಕಾರ್ಯಾಗಾರ: ಆಸಕ್ತರಿಗೆ ಸುವರ್ಣ ಅವಕಾಶ!ದಾಂಡಿ ಯಾತ್ರೆ ದಿನ (Dandi March Day) ವಿಶ್ವ ಕಿಡ್ನಿ ದಿನ (World Kidney Day)ಪಂಚಾಂಗ ಮತ್ತು ರಾಶಿಭವಿಷ್ಯದಇಂದಿನ ಪ್ರಮುಖ ಮುಖ್ಯಾಂಶಗಳುಮಹಿಳೆ ಸರ್ವಶಕ್ತಿ ಬಳಸಿ ಸಾಧನೆಯ ಶಿಖರ ಏರಬೇಕು: ಜಿಲ್ಲಾ ನ್ಯಾಯಾಧೀಶೆ ಶ್ರೀಶೈಲಜಾ ಎಂ.ವಿ. ಕರೆಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಸರ್ಕಾರಕ್ಕೆ ಬಿಜೆಪಿ ಮುಖಂಡರ ಎಚ್ಚರಿಕೆವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾ. 11 ರಂದು ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆಟಿ20 ವಿಶ್ವಕಪ್ 2026: ಭಾರತಕ್ಕೆ ಸತತ ಎರಡನೇ ಬಾರಿಗೆ ವಿಶ್ವದ ಪಟ್ಟ! ಕಿವೀಸ್ ವಿರುದ್ಧ ಭರ್ಜರಿ ಜಯವಿಶ್ವ ಮಹಿಳಾ ದಿನಾಚರಣೆ 2026: ಸ್ತ್ರೀ ಶಕ್ತಿಯ ಸಂಭ್ರಮ ಮತ್ತು ಇತಿಹಾಸದ ಹಾದಿಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ: ನಿರುಪಮಾ ಶಂಕರ್ಹೆಣ್ಣು ಮಗುವಿನ ಸಬಲೀಕರಣಕ್ಕಾಗಿ ‘ಕನ್ಯಾಥಾನ್-2026’ ಓಟ: ಬೆಂಗಳೂರಿನಲ್ಲಿ ಸಹಸ್ರಾರು ಜನ ಭಾಗಿ!ಮಾರ್ಚ್ 8, 2026 ರ ಪಂಚಾಂಗ ಮತ್ತು ರಾಶಿಭವಿಷ್ಯದ ವಿವರಗಳುಪ್ರಮುಖ ಮತ್ತು ಸಮಗ್ರ ಸುದ್ದಿಗಳ ಮುಖ್ಯಾಂಶಗಳು7, 2026 ರ ಪಂಚಾಂಗ ಮತ್ತು ರಾಶಿಭವಿಷ್ಯದ ವಿವರಗಳುಹನೂರು ಜನತೆಗೆ ಬಜೆಟ್ ಬಂಪರ್ ಕೊಡುಗೆ: ₹490 ಕೋಟಿ ವೆಚ್ಚದ ಬೃಹತ್ ನೀರಾವರಿ ಯೋಜನೆಗೆ ಅನುಮೋದನೆ!ಹಾನಗಲ್ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಐತಿಹಾಸಿಕ ಶ್ರೀ ಬಸವಣ್ಣ ದೇವರ ರಥೋತ್ಸವ ಸಂಭ್ರಮ!ಬಜೆಟ್ ಬ್ರೇಕಿಂಗ್: ಕರ್ನಾಟಕ ಬಜೆಟ್ 2026 – ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಸಂಪೂರ್ಣ ಮಾಹಿತಿ☕ ಬೆಳಗಿನ ಸುದ್ದಿಗಳ ಒಂದು ನೋಟಮಾರ್ಚ್ 6, 2026 ರ ಪಂಚಾಂಗ ಮತ್ತು ರಾಶಿಭವಿಷ್ಯದ ಮಾಹಿತಿಟಿ20 ವಿಶ್ವಕಪ್ ಸೆಮಿಫೈನಲ್: ಇಂಗ್ಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ!ರಾಜ್ಯ ಮತ್ತು ರಾಷ್ಟ್ರೀಯ ಮುಖ್ಯಾಂಶಗಳುಅನ್ನದಾತನಿಗೆ ನ್ಯಾಯ ನೀಡದ ಅಧಿಕಾರಿಗಳಿಗೆ ಶಾಕ್: ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿದ ನ್ಯಾಯಾಲಯ!ದಿನ ಭವಿಶ್ಯಬೆಂಗಳೂರು ಫ್ಯಾನ್ಸ್ಗೆ ಗುಡ್ ನ್ಯೂಸ್: ಚಿನ್ನಸ್ವಾಮಿಯಲ್ಲಿ ‘ಚಾಂಪಿಯನ್ಸ್’ ಆರ್ಭಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್!ವಿಶೇಷ ವರದಿ: ಇರಾನ್ನ ಕರಾಳ ಮುಖ – ಅಮಾಯಕ ಹೆಣ್ಣುಮಕ್ಕಳ ರಕ್ತದಿಂದ ಶಾಪಗ್ರಸ್ತವಾಗಿದೆಯೇ ಈ ದೇಶ?ಚಂದ್ರಗ್ರಹಣ ಮುಕ್ತಾಯ: ಗ್ರಹಣದ ನಂತರದ ಶುದ್ಧೀಕರಣ ಮತ್ತು ದಾನದ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿಹೋಳಿ ಹಬ್ಬದ ಹಿನ್ನೆಲೆ ಮತ್ತು ಮಹತ್ವಜನ್ಮದಿನದ ವಿಶೇಷ: ಪುಟ್ಟರಾಜ ಗವಾಯಿಗಳ ಜೀವನಯಾನಹೋಳಿ ಹುಣ್ಣಿಮೆಯಂದೇ ವರ್ಷದ ಮೊದಲ ಚಂದ್ರಗ್ರಹಣ: ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ ಸಂಪೂರ್ಣ ಮಾಹಿತಿಖಗ್ರಾಸ ಚಂದ್ರಗ್ರಹಣ 2026: ಪ್ರಮುಖ ವಿವರಗಳುಇಂದಿನ ಪ್ರಮುಖ ಸುದ್ದಿಗಳ ಮುಖ್ಯಾಂಶಗಳು
ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಶೈಕ್ಷಣಿಕ ಜೀವನದ ಅತ್ಯಂತ ಪ್ರಮುಖ ಮೈಲಿಗಲ್ಲು ಎಂದೇ ಪರಿಗಣಿಸಲಾಗುವ ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆಗಳು ಇಂದಿನಿಂದ ರಾಜ್ಯಾದ್ಯಂತ ಆರಂಭವಾಗುತ್ತಿದ್ದು, ರಾಣೆಬೆನ್ನೂರು ತಾಲೂಕಿನ ಸುಣಕಲ್ಬಿದರಿಯ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ಇಂದು ಬೆಳಿಗ್ಗೆ ವಿದ್ಯಾರ್ಥಿಗಳ ಕಲರವ ಕಂಡುಬಂದಿತು.
ಪರೀಕ್ಷಾ ಪೂರ್ವ ಸಿದ್ಧತೆ:
ಬೆಳಿಗ್ಗೆಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ತಮ್ಮ ಹಾಲ್ ಟಿಕೆಟ್ (Hall Ticket) ಸಂಖ್ಯೆಗಳನ್ನು ಪರಿಶೀಲಿಸಿಕೊಂಡರು. ಶಾಲಾ ಆವರಣದಲ್ಲಿ ಹಾಕಲಾಗಿದ್ದ ನೋಟಿಸ್ ಬೋರ್ಡ್ಗಳಲ್ಲಿ ತಮ್ಮ ಪರೀಕ್ಷಾ ಕೊಠಡಿ ಮತ್ತು ಆಸನದ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮಗ್ನರಾಗಿದ್ದರು. ಕೆಲ ವಿದ್ಯಾರ್ಥಿಗಳು ಕೊನೆ ಕ್ಷಣದ ಓದಿನಲ್ಲಿ ತೊಡಗಿದ್ದರೆ, ಇನ್ನು ಕೆಲವರು ಸಹಪಾಠಿಗಳೊಂದಿಗೆ ಚರ್ಚಿಸುತ್ತಾ ಪರೀಕ್ಷಾ ಭಯವನ್ನು ಹೋಗಲಾಡಿಸಿಕೊಳ್ಳುತ್ತಿದ್ದರು.
ಧೈರ್ಯ ತುಂಬಿದ ಪೋಷಕರು:
ಇಂದಿನ ಪರೀಕ್ಷೆಯ ವಿಶೇಷತೆಯೆಂದರೆ ವಿದ್ಯಾರ್ಥಿಗಳ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಕೂಡ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ತಮ್ಮ ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಆತಂಕ ಪಡದಂತೆ ಧೈರ್ಯ ತುಂಬಿದ ಪಾಲಕರು, ಸಿಹಿ ನೀಡಿ ಶುಭ ಹಾರೈಸಿ ಪರೀಕ್ಷಾ ಕೊಠಡಿಯೊಳಗೆ ಕಳುಹಿಸಿಕೊಟ್ಟ ದೃಶ್ಯ ಹೃದಯಸ್ಪರ್ಶಿಯಾಗಿತ್ತು.
ಕೇಂದ್ರದ ವ್ಯವಸ್ಥೆ:
ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಪರೀಕ್ಷೆ ಸುಸೂತ್ರವಾಗಿ ನಡೆಯಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕುಡಿಯುವ ನೀರು, ಆಸನ ವ್ಯವಸ್ಥೆ ಹಾಗೂ ಶಿಸ್ತಿನ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಶಾಲಾ ಬಸ್ ಮೂಲಕ ದೂರದ ಗ್ರಾಮಗಳಿಂದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಕೇಂದ್ರಕ್ಕೆ ಆಗಮಿಸಿದರು.
“ಮಕ್ಕಳಲ್ಲಿ ಪರೀಕ್ಷೆಯ ಭಯವಿರಬಾರದು ಎನ್ನುವ ಉದ್ದೇಶದಿಂದ ಪೋಷಕರು ಜೊತೆಯಾಗಿ ಬಂದು ಹಾರೈಸುತ್ತಿರುವುದು ಶ್ಲಾಘನೀಯ. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಯಶಸ್ಸು ಸಿಗಲಿ.” – ಸ್ಥಳೀಯರು.
ಒಟ್ಟಿನಲ್ಲಿ, ಪಶ್ಚಿಮ ಏಷ್ಯಾದ ಯುದ್ಧದ ಕಿಚ್ಚು ಜಗತ್ತನ್ನು ಆತಂಕಕ್ಕೆ ತಳ್ಳಿದ್ದರೆ, ಇಲ್ಲಿನ ವಿದ್ಯಾರ್ಥಿಗಳು ಮಾತ್ರ ಜ್ಞಾನದ ಯುದ್ಧವನ್ನು ಗೆಲ್ಲಲು ಸಜ್ಜಾಗಿ ಪರೀಕ್ಷಾ ಕೊಠಡಿ ಪ್ರವೇಶಿಸಿದ್ದಾರೆ.
ವರದಿ: ಸ್ಪರ್ಧಾ ನ್ಯೂಸ್ ಕನ್ನಡ (Spardha News Kannada)
ಕೊಡಿಯಾಲ ಹೊಸಪೇಟೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಸಂಭ್ರಮ
ಕೊಡಿಯಾಲ ಹೊಸಪೇಟೆ: ಸ್ಥಳೀಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಆಂಜನೇಯ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಮಹೋತ್ಸವವು ಅತ್ಯಂತ ಭಕ್ತಿ-ಭಾವ ಮತ್ತು ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಅಂಗವಾಗಿ ಬಲಮುರಿ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ಕುಂಭಮೇಳ, ನಾದಸ್ವರ-ವಾದ್ಯ ಮೇಳಗಳ ಮೆರವಣಿಗೆ, ಭಜನೆ ಹಾಗೂ ಪ್ರಸಾದ ವಿನಿಯೋಗ ಭಕ್ತರ ಗಮನ ಸೆಳೆಯಿತು. ಬುಧವಾರದಂದು ಬೆಳಗ್ಗೆ ಶಾಸ್ತ್ರೋಕ್ತವಾಗಿ…
ಯಲಿವಾಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಗುಗ್ಗಳ ಮಹೋತ್ಸವ
ಹಾನಗಲ್ಲ: ತಾಲೂಕಿನ ಯಲಿವಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ, ಶ್ರೀ ಭದ್ರಕಾಳಿ ಹಾಗೂ ಬಸವೇಶ್ವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ನವಗ್ರಹ ಶಾಂತಿ ಹೋಮ, ಮಹಾ ರುದ್ರಾಭಿಷೇಕ ಮತ್ತು ಗುಗ್ಗಳ ಕಾರ್ಯಕ್ರಮವು ಆ cinder ದಿನಾಂಕ 25-08-2026ರ ಮಂಗಳವಾರದಂದು ವಿಜೃಂಭಣೆಯಿಂದ ಜರುಗಲಿದೆ. ಕಾರ್ಯಕ್ರಮಗಳ ವಿವರ: ಗ್ರಾಮದ ಹಾಗೂ ಸುತ್ತಮುತ್ತಲಿನ ಸಮಸ್ತ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು…