• SATEESH M KSATEESH M K
  • December 15, 2025
  • 0 Comments
  • 0 minutes Read
ಶ್ರೀಯುತ ಶಾಮನೂರು ಶಿವಶಂಕ್ರಪ್ಪ ಅವರ ನಿಧನ.. ಸಮಾಜಕ್ಕೆ ತುಂಬಲಾರದ ನಷ್ಟ.. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ

ಅಖಿಲ ಭಾರತ ವೀರಶೈವ ಮಹಾಸಭಾ ದ ರಾಷ್ಟ್ರೀಯ ಅಧ್ಯಕ್ಷರು…ಜನಪ್ರಿಯ ಶಾಸಕರು.. ಕಾಂಗ್ರೆಸ್ ಕಟ್ಟಾಳು… ಅನೇಕ.. ಜನಪರ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅತಿ ದೊಡ್ಡ ಕೊಡುಗೆ ನೀಡಿ… ಸಮಾಜ ಸೇವಕರಾಗಿ.. ಮುತ್ಸದ್ದಿ ರಾಜಕಾರಣಿಗಳಾದ ಶ್ರೀಯುತ ಶಾಮನೂರು ಶಿವಶಂಕ್ರಪ್ಪ ಅವರ ನಿಧನ.. ಸಮಾಜಕ್ಕೆ ತುಂಬಲಾರದ ನಷ್ಟ.. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.. 🙏🙏ಓಂ ಶಾಂತಿ..…

Read more

ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪನವರ ನಡೆದು ಬಂದ ಹಾದಿ

ಶಾಮನೂರು ಶಿವಶಂಕರಪ್ಪನವರ ನಡೆದು ಬಂದ ಹಾದಿಯು ರಾಜಕೀಯ, ಶಿಕ್ಷಣ ಮತ್ತು ಕೈಗಾರಿಕೆ ಎಂಬ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಕರ್ನಾಟಕದ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.ಅವರ ಜೀವನಯಾನದ ಪ್ರಮುಖ ಮೈಲಿಗಲ್ಲುಗಳ ಸಂಕ್ಷಿಪ್ತ ವಿವರ ಇಲ್ಲಿದೆ:

Read more

ಡಾ. ಎಂ. ಮಹೇಶ್ ಸುಪುತ್ರಿ ಕು. ನೈಪುಣ್ಯಗೆ ನಾಮಕರಣ – ಗಣ್ಯರ ಉಪಸ್ಥಿತಿ

ಡಾ. ಎಂ. ಮಹೇಶ್ ಸುಪುತ್ರಿ ಕು. ನೈಪುಣ್ಯಗೆ ನಾಮಕರಣ – ಗಣ್ಯರ ಉಪಸ್ಥಿತಿ​ಚನ್ನಪಟ್ಟಣ/ದೇವರಹಳ್ಳಿ: ಪಟ್ಟಣದ ದಂಪತಿಗಳಾದ ಶ್ರೀಮತಿ ಎಸ್. ಡಿ. ಕುಸುಮ ಮತ್ತು ಡಾ. ಎಂ. ಮಹೇಶ್ (ಚಿಕ್ಕಲ್ಲೂರು) ಇವರ ಸುಪುತ್ರಿಗಿರುವ ನಾಮಕರಣ ಶಾಸ್ತ್ರವು ಇಂದು (ಡಿಸೆಂಬರ್ 7, 2025, ಭಾನುವಾರ) ಚನ್ನಪಟ್ಟಣ ತಾಲೂಕಿನ ದೇವರಹಳ್ಳಿ ಗ್ರಾಮದ ಐತಿಹಾಸಿಕ ದೊಡ್ಡಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಸಾಂಪ್ರದಾಯಿಕ ವೈಭವದಿಂದ…

Read more

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದುರಂತ: ರಾಮನಗರ ಬಳಿ DUSTER ಕಾರು ಭಸ್ಮ!

​ರಾಮನಗರ: ಮೈಸೂರು-ಬೆಂಗಳೂರು ದಶಪಥ (10-lane) ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಭಾರಿ ಅಗ್ನಿ ದುರಂತ ಸಂಭವಿಸಿದೆ. ರಾಮನಗರ ನಗರದ ಬಳಿ ಚಲಿಸುತ್ತಿದ್ದ ರೆನಾಲ್ಟ್ ದಸ್ತರ್ (Renault Duster) ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಉರಿದು ಹೋಗಿದೆ. ಘಟನೆ ನಡೆದಾಗ ಭಾರಿ ಪ್ರಮಾಣದ ದಟ್ಟಣೆ ಉಂಟಾಗಿತ್ತು. ​🕰️ ಘಟನೆಯ ವಿವರ ​ದಿನಾಂಕ: ಡಿಸೆಂಬರ್ 7, 2025, ರವಿವಾರ…

Read more

ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್ ⦁ ಡ್ರಗ್ಸ್‌ ಮುಕ್ತ ಕರ್ನಾಟಕ್ಕಾಗಿ ವಿಂಟೇಜ್‌ ಕಾರ್‌ ರ‍್ಯಾಲಿ ಉದ್ಘಾಟನೆ⦁ 2 ವರ್ಷಗಳಲ್ಲಿ 300 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ ಬೆಂಗಳೂರು, ಡಿ. 7: ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಮರ…

Read more

ಏತ ನೀರಾವರಿ ಯೋಜನೆ ಕಾರ್ಯಾಗಾರ ವಿಶ್ವಬ್ಯಾಂಕ್ ಸಹಯೋಗದೊಂದಿಗೆ

ಕಾರ್ಯಾವಿಧಾನಗಳ ಅನುಷ್ಠಾನ ಆರ್ಥಿಕ ನಷ್ಟದಿಂದ ಪಾರು ಮಾಡಲಿದೆ: ಬಿ.ಕೆ.ಪವಿತ್ರ ಬೆಂಗಳೂರು ಡಿಸೆಂಬರ್ 4:ಎಲ್ಲಾ ಏತ ನೀರಾವರಿ ಯೋಜನೆಗಳಲ್ಲಿ ಇಂಧನ ಪರಿಶೀಲನೆ ಮತ್ತು ಉಳಿತಾಯದ ಯಾಂತ್ರಿಕತೆಯ ಕಾರ್ಯವಿಧಾನಗಳನ್ನು ಶಿಸ್ತುಬದ್ಧವಾಗಿ ಅನುಷ್ಠಾನ ಮಾಡಿದರೆ, ಇಲಾಖೆಗೆ ಬಹಳಷ್ಟು ಹಣ ಉಳಿತಾಯವಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಬಿ.ಕೆ.ಪವಿತ್ರ ಹೇಳಿದರು. ಸಣ್ಣ ನೀರಾವರಿ ಇಲಾಖೆಯು ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಸಚಿವಾಲಯ…

Read more

​ರಾಜಕೀಯ ಬೆಳವಣಿಗೆಗಳು:

ಕರ್ನಾಟಕದಲ್ಲಿ ಶಾಸಕರ ಖರೀದಿ ನಡೆಯುತ್ತಿದೆ, ಆದರೆ ಕಾಂಗ್ರೆಸ್‌ನಿಂದ ಹೊರಬರುವವರ ಜತೆ ಸರ್ಕಾರ ರಚಿಸಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ​ಸಿಎಂ ಕುರ್ಚಿ ಕದನದ ನಡುವೆ “ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದ್ದಾರೆ. ​ಸೋಲಿನ ಸಂಪೂರ್ಣ ಹೊಣೆ ನನ್ನದು- 24 ಗಂಟೆ ಕಾಲ…

Read more

ದಿಲ್ಲಿಯಲ್ಲಿ ಮಹತ್ವದ ಭೇಟಿ | Important meeting in Delhi

ದಿಲ್ಲಿಯಲ್ಲಿ ಮಹತ್ವದ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

Read more

Other Story