ರಾಜ್ಯ ಹಾಗೂ ರಾಷ್ಟ್ರೀಯ ಪ್ರಮುಖ ಸುದ್ದಿಗಳು

ವಿಶೇಷ ವರದಿ: ಕಲ್ಪತರು ನಾಡಿನ ಹೆಮ್ಮೆ ಉದ್ಯೋಗ ಮತ್ತು ಶಿಕ್ಷಣ (ಸ್ಪರ್ಧಾ ವಿಶೇಷ) ವಾಣಿಜ್ಯ ಮತ್ತು ತಂತ್ರಜ್ಞಾನ ಕ್ರೀಡೆ www.spardhanews.in ವರದಿ : ಸ್ಪೆಷಲ್ ನ್ಯೂಸ್ ಸತೀಶ್ ಎಂ ಕೆ

Read more

ಕ್ರೈಂ ನ್ಯೂಸ್: ಪತಿಯ ಆತ್ಮಹತ್ಯೆ ಪ್ರಕರಣ; ಪೊಲೀಸರ ವಿರುದ್ಧವೇ ತಿರುಗಿಬಿದ್ದ ಸಂತ್ರಸ್ತೆ!

​ಹಾವೇರಿ: ಕೊಲೆ ಬೆದರಿಕೆಗೆ ಹೆದರಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸದ ಪೊಲೀಸರು, ಉಲ್ಟಾ ತನಗೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಮೃತನ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಸಂತ್ರಸ್ತೆ ಈಗ ಜಿಲ್ಲಾಧಿಕಾರಿಗಳು ಹಾಗೂ ಐಜಿಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ಘಟನೆಯ ಹಿನ್ನೆಲೆ: ​ಹಾವೇರಿ ತಾಲೂಕಿನ ವೆಂಕಟಾಪುರ ಗ್ರಾಮದ ನಿವಾಸಿ ದಾದಾಪೀರ್ ಖಾಸಿಂಸಾಬ್ ವರ್ದಿ…

Read more

Other Story