ದೊಡ್ಡಬಳ್ಳಾಪುರ: ಅಧಿಕಾರಿಗಳ ಜನಪರ ಕೆಲಸಕ್ಕೆ ರಾಜ್ಯಾಧ್ಯಕ್ಷ ಜಿ.ಹೆಚ್. ವೆಂಕಟರಾಜು ಮೆಚ್ಚುಗೆ – ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗೆ ಶ್ಲಾಘನೆ
ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ ಅಧಿಕಾರಿಗಳ ಕೆಲಸವನ್ನು ರಾಣಿ ಚೆನ್ನಮ್ಮ ಪಾರ್ಟಿಯ ರಾಜ್ಯಾಧ್ಯಕ್ಷರಾದ ಜಿ.ಹೆಚ್. ವೆಂಕಟರಾಜು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತ್ತೀಚೆಗೆ ತಾಲೂಕು ಕಚೇರಿಯ ತಹಸಿಲ್ದಾರ್ ಮಲ್ಲಪ್ಪ ಮಸ್ಕಿ ಅವರ ಕಾರ್ಯವೈಖರಿಯನ್ನು ಮೆಚ್ಚಿದ್ದ ವೆಂಕಟರಾಜು ಅವರು, ಈಗ ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್ (ಉಪನೊಂದಣಾಧಿಕಾರಿ) ಕಚೇರಿಯ ಅಧಿಕಾರಿಗಳಿಗೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಬ್ ರಿಜಿಸ್ಟ್ರಾರ್…
Read more














