ಶ್ರೀಯುತ ಶಾಮನೂರು ಶಿವಶಂಕ್ರಪ್ಪ ಅವರ ನಿಧನ.. ಸಮಾಜಕ್ಕೆ ತುಂಬಲಾರದ ನಷ್ಟ.. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ
ಅಖಿಲ ಭಾರತ ವೀರಶೈವ ಮಹಾಸಭಾ ದ ರಾಷ್ಟ್ರೀಯ ಅಧ್ಯಕ್ಷರು…ಜನಪ್ರಿಯ ಶಾಸಕರು.. ಕಾಂಗ್ರೆಸ್ ಕಟ್ಟಾಳು… ಅನೇಕ.. ಜನಪರ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅತಿ ದೊಡ್ಡ ಕೊಡುಗೆ ನೀಡಿ… ಸಮಾಜ ಸೇವಕರಾಗಿ.. ಮುತ್ಸದ್ದಿ ರಾಜಕಾರಣಿಗಳಾದ ಶ್ರೀಯುತ ಶಾಮನೂರು ಶಿವಶಂಕ್ರಪ್ಪ ಅವರ ನಿಧನ.. ಸಮಾಜಕ್ಕೆ ತುಂಬಲಾರದ ನಷ್ಟ.. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.. 🙏🙏ಓಂ ಶಾಂತಿ..…
Read moreರಾಯರ ಮೊರೆ ಹೋದ ಅಂಚೀಪುರ ಯುವ ರೈತರು
ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನುಬಲವಂತದ ಭೂ–ಸ್ವಾಧೀನ ವಿರೋಧಿಸಿನಮ್ಮ ಸರ್ಕಾರದ “ರೈತ ವಿರೋಧಿ ನೀತಿಗಳನ್ನು ಖಂಡಿಸಿ” ರಾಯರ ಮೊರೆ ಹೋದ ಅಂಚೀಪುರ ಯುವ ರೈತರು ರಾಯರಿದ್ದಾರೆ!
Read moreಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪನವರ ನಡೆದು ಬಂದ ಹಾದಿ
ಶಾಮನೂರು ಶಿವಶಂಕರಪ್ಪನವರ ನಡೆದು ಬಂದ ಹಾದಿಯು ರಾಜಕೀಯ, ಶಿಕ್ಷಣ ಮತ್ತು ಕೈಗಾರಿಕೆ ಎಂಬ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಕರ್ನಾಟಕದ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.ಅವರ ಜೀವನಯಾನದ ಪ್ರಮುಖ ಮೈಲಿಗಲ್ಲುಗಳ ಸಂಕ್ಷಿಪ್ತ ವಿವರ ಇಲ್ಲಿದೆ:
Read moreಡಾ. ಎಂ. ಮಹೇಶ್ ಸುಪುತ್ರಿ ಕು. ನೈಪುಣ್ಯಗೆ ನಾಮಕರಣ – ಗಣ್ಯರ ಉಪಸ್ಥಿತಿ
ಡಾ. ಎಂ. ಮಹೇಶ್ ಸುಪುತ್ರಿ ಕು. ನೈಪುಣ್ಯಗೆ ನಾಮಕರಣ – ಗಣ್ಯರ ಉಪಸ್ಥಿತಿಚನ್ನಪಟ್ಟಣ/ದೇವರಹಳ್ಳಿ: ಪಟ್ಟಣದ ದಂಪತಿಗಳಾದ ಶ್ರೀಮತಿ ಎಸ್. ಡಿ. ಕುಸುಮ ಮತ್ತು ಡಾ. ಎಂ. ಮಹೇಶ್ (ಚಿಕ್ಕಲ್ಲೂರು) ಇವರ ಸುಪುತ್ರಿಗಿರುವ ನಾಮಕರಣ ಶಾಸ್ತ್ರವು ಇಂದು (ಡಿಸೆಂಬರ್ 7, 2025, ಭಾನುವಾರ) ಚನ್ನಪಟ್ಟಣ ತಾಲೂಕಿನ ದೇವರಹಳ್ಳಿ ಗ್ರಾಮದ ಐತಿಹಾಸಿಕ ದೊಡ್ಡಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಸಾಂಪ್ರದಾಯಿಕ ವೈಭವದಿಂದ…
Read moreಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದುರಂತ: ರಾಮನಗರ ಬಳಿ DUSTER ಕಾರು ಭಸ್ಮ!
ರಾಮನಗರ: ಮೈಸೂರು-ಬೆಂಗಳೂರು ದಶಪಥ (10-lane) ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಭಾರಿ ಅಗ್ನಿ ದುರಂತ ಸಂಭವಿಸಿದೆ. ರಾಮನಗರ ನಗರದ ಬಳಿ ಚಲಿಸುತ್ತಿದ್ದ ರೆನಾಲ್ಟ್ ದಸ್ತರ್ (Renault Duster) ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಉರಿದು ಹೋಗಿದೆ. ಘಟನೆ ನಡೆದಾಗ ಭಾರಿ ಪ್ರಮಾಣದ ದಟ್ಟಣೆ ಉಂಟಾಗಿತ್ತು. 🕰️ ಘಟನೆಯ ವಿವರ ದಿನಾಂಕ: ಡಿಸೆಂಬರ್ 7, 2025, ರವಿವಾರ…
Read moreರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್
ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್ಲ: ಸಚಿವ ಡಾ.ಜಿ.ಪರಮೇಶ್ವರ್ ⦁ ಡ್ರಗ್ಸ್ ಮುಕ್ತ ಕರ್ನಾಟಕ್ಕಾಗಿ ವಿಂಟೇಜ್ ಕಾರ್ ರ್ಯಾಲಿ ಉದ್ಘಾಟನೆ⦁ 2 ವರ್ಷಗಳಲ್ಲಿ 300 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ ಬೆಂಗಳೂರು, ಡಿ. 7: ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಮರ…
Read moreಏತ ನೀರಾವರಿ ಯೋಜನೆ ಕಾರ್ಯಾಗಾರ ವಿಶ್ವಬ್ಯಾಂಕ್ ಸಹಯೋಗದೊಂದಿಗೆ
ಕಾರ್ಯಾವಿಧಾನಗಳ ಅನುಷ್ಠಾನ ಆರ್ಥಿಕ ನಷ್ಟದಿಂದ ಪಾರು ಮಾಡಲಿದೆ: ಬಿ.ಕೆ.ಪವಿತ್ರ ಬೆಂಗಳೂರು ಡಿಸೆಂಬರ್ 4:ಎಲ್ಲಾ ಏತ ನೀರಾವರಿ ಯೋಜನೆಗಳಲ್ಲಿ ಇಂಧನ ಪರಿಶೀಲನೆ ಮತ್ತು ಉಳಿತಾಯದ ಯಾಂತ್ರಿಕತೆಯ ಕಾರ್ಯವಿಧಾನಗಳನ್ನು ಶಿಸ್ತುಬದ್ಧವಾಗಿ ಅನುಷ್ಠಾನ ಮಾಡಿದರೆ, ಇಲಾಖೆಗೆ ಬಹಳಷ್ಟು ಹಣ ಉಳಿತಾಯವಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಬಿ.ಕೆ.ಪವಿತ್ರ ಹೇಳಿದರು. ಸಣ್ಣ ನೀರಾವರಿ ಇಲಾಖೆಯು ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಸಚಿವಾಲಯ…
Read moreಕನ್ನಡ ಚಲನಚಿತ್ರರಂಗದ ಹಿರಿಯ ನಟ ಎಂ. ಎಸ್. ಉಮೇಶ್ ಅವರ ನಡೆದುಬಂದ ಹಾದಿ
ಕನ್ನಡ ಚಲನಚಿತ್ರರಂಗದ ಹಿರಿಯ ನಟ ಎಂ. ಎಸ್. ಉಮೇಶ್ ಅವರ ನಡೆದುಬಂದ ಹಾದಿಯ ಪ್ರಮುಖ ಮೈಲಿಗಲ್ಲುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ: 🎭 ಆರಂಭಿಕ ಜೀವನ ಮತ್ತು ರಂಗಭೂಮಿ 🎬 ಚಲನಚಿತ್ರ ರಂಗ ಪ್ರವೇಶ ಮತ್ತು ಮನ್ನಣೆ 🌟 ನಿರ್ದೇಶನ ಮತ್ತು ಇತರೆ ಸಾಧನೆಗಳು 🏆 ಪ್ರಶಸ್ತಿಗಳು ಹಿರಿಯ ನಟ ಎಂ. ಎಸ್. ಉಮೇಶ್ ಅವರು ನವೆಂಬರ್…
Read moreಸ್ವಚ್ಛತೆಗಾಗಿ ನಾನೂ ಸಹಭಾಗಿ | Aniruddha Jatkar
07/11/2020 – 07/11/2025 ಜವಾಬ್ದಾರಿಯನ್ನು ಹೊತ್ತ ಐದು ವರ್ಷಗಳು… https://maps.app.goo.gl/RbnjcbbWK5vP5XVb9?g_st=aw ಶಿವಮೊಗ್ಗದ ಪರಿಸರ ಪ್ರೇಮಿ ಶ್ರೀ ಶ್ರವಣ್ ಅವರು ಹಂಚಿಕೊಂಡ ಮಾಹಿತಿ: ತುಂಗಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ, ಮತ್ತೆ ಜನರು ನದಿಗೆ ಕಸವನ್ನು ಎಸೆಯಲು ಆರಂಭಿಸಿದ್ದಾರೆ. ಈ ಸ್ಥಳವು ಗಾಜನೂರು ಅಣೆಕಟ್ಟು ಹಿನ್ನೀರಿನ ಪ್ರದೇಶದಲ್ಲಿದೆ. Swacchategagi nanu sahabhagi Five years of taking…
Read more















