ಮುಖ್ಯಾಂಶಗಳು: ಇಂದಿನ ಪ್ರಮುಖ ವಿದ್ಯಮಾನಗಳು
1. ಬೆಂಗಳೂರು: ಜಾಗತಿಕ ಉದ್ಯಮ ಸಮಾವೇಶಕ್ಕೆ ಅದ್ಧೂರಿ ತೆರೆ ಅರಮನೆ ಮೈದಾನದಲ್ಲಿ ನಡೆದ ‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶ 2026’ ಯಶಸ್ವಿಯಾಗಿ ಸಮಾರೋಪಗೊಂಡಿತು. ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಳಿಗೆಗಳಿಗೆ ಭೇಟಿ ನೀಡಿ ಯುವ ಉದ್ಯಮಿಗಳಿಗೆ ಶುಭ ಹಾರೈಸಿದರು. iLYF ಬೆಂಗಳೂರು ಘಟಕದ ನೇತೃತ್ವದಲ್ಲಿ ನಡೆದ ಈ ಮೇಳವು ನೂರಾರು ಹೊಸ ಹೂಡಿಕೆಗಳಿಗೆ…
Read more















