​ಬೆಂಗಳೂರು ಫ್ಯಾನ್ಸ್‌ಗೆ ಗುಡ್ ನ್ಯೂಸ್: ಚಿನ್ನಸ್ವಾಮಿಯಲ್ಲಿ ‘ಚಾಂಪಿಯನ್ಸ್’ ಆರ್ಭಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್!

​ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳ ದಶಕಗಳ ಕಾಯುವಿಕೆ ಮತ್ತು ಕಳೆದ ವರ್ಷದ ಐತಿಹಾಸಿಕ ಗೆಲುವಿನ ನಂತರದ ಸಂಭ್ರಮಕ್ಕೆ ಈಗ ಹೊಸ ಕಳೆ ಬಂದಿದೆ. ಸುರಕ್ಷತಾ ಕಾರಣಗಳಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವ ಬಗ್ಗೆ ಇದ್ದ ಆತಂಕ ದೂರವಾಗಿದ್ದು, ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದೆ. ಈ ಮೂಲಕ ‘ಹೋಮ್ ಆಫ್ ಚಾಂಪಿಯನ್ಸ್’ ಖ್ಯಾತಿಯ ಚಿನ್ನಸ್ವಾಮಿ ಮೈದಾನ…

Read more

Other Story