ಅನ್ನದಾತನಿಗೆ ನ್ಯಾಯ ನೀಡದ ಅಧಿಕಾರಿಗಳಿಗೆ ಶಾಕ್: ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿದ ನ್ಯಾಯಾಲಯ!

ಕಲಬುರಗಿ: ಭೂಮಿ ಕಳೆದುಕೊಂಡು 19 ವರ್ಷಗಳಿಂದ ಪರಿಹಾರಕ್ಕಾಗಿ ಅಲೆಯುತ್ತಿದ್ದ ರೈತರ ಪರವಾಗಿ ಕಲಬುರಗಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಅಧಿಕಾರಿಗಳ ವಿಳಂಬ ಧೋರಣೆಗೆ ಕೆಂಡಾಮಂಡಲವಾದ ನ್ಯಾಯಾಲಯವು ಜಿಲ್ಲಾಧಿಕಾರಿ (DC) ಫೌಜಿಯಾ ತರನ್ನುಮ್ ಅವರ ಅಧಿಕೃತ ಸರ್ಕಾರಿ ಕಾರನ್ನೇ ಜಪ್ತಿ ಮಾಡುವಂತೆ ಆದೇಶಿಸಿ ಸಂಚಲನ ಮೂಡಿಸಿದೆ. ​ಪ್ರಕರಣದ ಹಿನ್ನೆಲೆ: 19 ವರ್ಷಗಳ ಸುದೀರ್ಘ…

Read more

Other Story