ಹಾವೇರಿಯಲ್ಲಿ ಅರ್ಥಪೂರ್ಣ ‘ವಿಶ್ವಮಾನವ ದಿನಾಚರಣೆ’
ವೈಚಾರಿಕ ಪ್ರಜ್ಞೆಯ ಪ್ರತೀಕವೇ ಕುವೆಂಪು: ಹಾವೇರಿ: “ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರು ಸಮಾಜದ ಮೌಢ್ಯಗಳನ್ನು ಹೋಗಲಾಡಿಸಲು ವೈಚಾರಿಕ ಚಿಂತನೆಗಳನ್ನು ಬಿತ್ತಿದವರು. ಎದೆಯ ದನಿಗೆ ಕಿವಿಗೊಡುವುದಕ್ಕಿಂತ ಮಿಗಿಲಾದ ಶಾಸ್ತ್ರ ಯಾವುದೂ ಇಲ್ಲ ಎಂದು ಸಾರಿದ ಅವರು ವೈಚಾರಿಕ ಪ್ರಜ್ಞೆಯ ಪ್ರತೀಕವಾಗಿದ್ದಾರೆ” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ನುಡಿದರು. ನಗರದ…
Read more















