ಡಾ. ಎಂ. ಮಹೇಶ್ ಸುಪುತ್ರಿ ಕು. ನೈಪುಣ್ಯಗೆ ನಾಮಕರಣ – ಗಣ್ಯರ ಉಪಸ್ಥಿತಿ
ಡಾ. ಎಂ. ಮಹೇಶ್ ಸುಪುತ್ರಿ ಕು. ನೈಪುಣ್ಯಗೆ ನಾಮಕರಣ – ಗಣ್ಯರ ಉಪಸ್ಥಿತಿಚನ್ನಪಟ್ಟಣ/ದೇವರಹಳ್ಳಿ: ಪಟ್ಟಣದ ದಂಪತಿಗಳಾದ ಶ್ರೀಮತಿ ಎಸ್. ಡಿ. ಕುಸುಮ ಮತ್ತು ಡಾ. ಎಂ. ಮಹೇಶ್ (ಚಿಕ್ಕಲ್ಲೂರು) ಇವರ ಸುಪುತ್ರಿಗಿರುವ ನಾಮಕರಣ ಶಾಸ್ತ್ರವು ಇಂದು (ಡಿಸೆಂಬರ್ 7, 2025, ಭಾನುವಾರ) ಚನ್ನಪಟ್ಟಣ ತಾಲೂಕಿನ ದೇವರಹಳ್ಳಿ ಗ್ರಾಮದ ಐತಿಹಾಸಿಕ ದೊಡ್ಡಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಸಾಂಪ್ರದಾಯಿಕ ವೈಭವದಿಂದ…
Read more












