ಕೃಷ್ಣಮೃಗಗಳ ಸರಣಿ ಸಾವು: ಬೆಳಗಾವಿ ಜಿಲ್ಲೆಯಲ್ಲಿ ನವೆಂಬರ್ 13 ರಿಂದ ಆರಂಭವಾದ ಸಾವಿನ ಸರಪಳಿಯಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಕೃಷ್ಣಮೃಗಗಳು ಪ್ರಾಣ ಕಳೆದುಕೊಂಡಿವೆ. ಉಳಿದಿರುವ ಕೃಷ್ಣಮೃಗಗಳಿಗೆ ಆರೈಕೆ ಮುಂದುವರೆದಿದೆ.